Advertisement

ಸಾಧನಾಶ್ರೀ ಪ್ರಶಸ್ತಿ ವಿಜೇತೆ ಜೆ.ಸಿ. ಅಮಿತಾ ಹರೀಶ್‌

10:33 PM Sep 09, 2017 | Karthik A |

ಉಪ್ಪಿನಂಗಡಿ: ಕಾಪು ಜೆಸಿಐ ಘಟಕದ ಆತಿಥ್ಯದಲ್ಲಿ ಮೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಇತ್ತೀಚೆಗೆ ಜರಗಿದ ‘ಮೆರುಗು ವ್ಯವಹಾರ ಸಮ್ಮೇಳನ – 2017’ದಲ್ಲಿ ನಡೆದ ಸಮಾರಂಭದಲ್ಲಿ ನೆಕ್ಕಿಲಾಡಿ ಜೆಸಿಐ ಘಟಕದ ಸದಸ್ಯೆ ಅಮಿತಾ ಹರೀಶ್‌ ಅವರಿಗೆ ‘ಸಾಧನಾಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಯಿತು.

Advertisement

ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾಗಿರುವ ಜೆ.ಎಫ್.ಪಿ. ಸಂತೋಷ್‌, ನಿಕಟಪೂರ್ವಾಧ್ಯಕ್ಷ ಜೆ.ಎಫ್.ಎಂ. ಸಂದೀಪ್‌ ಕುಮಾರ್‌, ವಲಯ ಉಪಾಧ್ಯಕ್ಷರಾಗಿರುವ ಜೆ.ಸಿ. ಮೋಹನ್‌ ಎ.ನೆಕ್ಕಿಲಾಡಿ ಘಟಕಾಧ್ಯಕ್ಷ ಶಿವಕುಮಾರ್‌ ಬಾರಿತ್ತಾಯ, ಕಾರ್ಯದರ್ಶಿ ವಿನೀತ್‌ ಶಗ್ರಿತ್ತಾಯ ವಲಯ ಕಾರ್ಯದರ್ಶಿ ಜೆ.ಎಫ್.ಪಿ. ಪ್ರಶಾಂತ್‌ ಕುಮಾರ್‌ ರೈ ಬಿ., ಜೆ.ಸಿ. ರತ್ನಾಕರ ಇಂದ್ರಾಳಿ, ಅನಿಲ್‌, ರಾಕೇಶ್‌ ಕುಂಜೂರು, ರಾಘವೇಂದ್ರ ಪ್ರಭು ಕರ್ವಾಲು, ರೂಪಶ್ರೀ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next