Advertisement

ರುದ್ರೇಶಗೌಡರ ಅಂತ್ಯಕ್ರಿಯೆ: ರಾಹುಲ್‌, ಸಿಎಂರಿಂದ ಅಂತಿಮ ನಮನ 

12:59 PM Mar 25, 2018 | |

ಹಾಸನ: ಬೇಲೂರು ಕ್ಷೇತ್ರದ ಶಾಸಕ ವೈ.ಎನ್‌.ರುದ್ರೇಶಗೌಡರ ಅಂತ್ಯಕ್ರಿಯೆ ಬೇಲೂರು ತಾಲೂಕು ಚೀಕನಹಳ್ಳಿಯ ತೋಟದಲ್ಲಿ ಭಾನುವಾರ ಮಧ್ಯಾಹ್ನ  ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. 

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ , ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 
ಸಚಿವರು, ಹಲವು ಶಾಸಕರು , ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ರಾಹುಲ್‌ ಗಾಂಧಿ ಅವರು ತನ್ನ  ನಿಗದಿತ ಪ್ರವಾಸದ ನಡುವೆ ಬಿಡುವು ಮಾಡಿಕೊಂಡು ಅಂತಿಮ ದರ್ಶನ ಪಡೆದರು. ಕುಟುಂಬ ಸದಸ್ಯರೊಡನೆ ಮಾತನಾಡಿ ಸಾಂತ್ವನ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next