Advertisement
ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ವೈದ್ಯ “ಮೀಸಲಾತಿ ನೀಡುವುದರಿಂದ ಜನರು ಸಮಾನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ದೇಶದಲ್ಲಿ ಪ್ರತ್ಯೇಕತೆ ಹೆಚ್ಚಿಸುತ್ತಿದೆ’ ಎಂದರು. “ಉದ್ಯೋಗ, ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿ ಆದಷ್ಟು ಬೇಗ ಮುಕ್ತಾಯವಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು’ ಎಂದು ಅಭಿಪ್ರಾಯಪಟ್ಟರು. “ಈ ವ್ಯವಸ್ಥೆಯ ಹೊರತಾಗಿ ಕೂಡ ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅವಕಾಶವಿರಬೇಕು. ಇಲ್ಲದಿದ್ದರೆ ಇದು ಪ್ರತ್ಯೇಕತಾವಾದಕ್ಕೆ ಕಾರಣವಾಗುತ್ತದೆ’ ಎಂಬ ಅಂಬೇಡ್ಕರ್ರ ಹೇಳಿಕೆಯೊಂದನ್ನು ಉಲ್ಲೇಖೀಸಿ ಹೇಳಿದರು.
Advertisement
ಮೀಸಲಿಗೆ ಆರೆಸ್ಸೆಸ್ ಮುಖಂಡ ವೈದ್ಯ ವಿರೋಧ
03:45 AM Jan 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.