Advertisement

ಹಲವು ಪ್ರಕರಣಗಳ ಆರೋಪಿ, ರೌಡಿ ಶೀಟರ್‌ ಅನಾರೋಗ್ಯದಿಂದ ಸಾವು 

03:52 PM Jul 25, 2017 | |

ಮಂಗಳೂರು : 2 ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ರೌಡಿಶೀಟರ್‌ ಒಬ್ಬ ಆಸ್ಪತ್ರೆಯಲ್ಲಿ ಮಂಗಳವಾರ  ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. 

Advertisement

ಯೆಕ್ಕಾರಿನ ನಿಖೀಲ್‌ ಶೆಟ್ಟಿ (39)ಎಂಬಾತ ಸಾವನ್ನಪ್ಪಿದ್ದು , ಈತ ಕಳೆದ 2 ದಿನಗಳಿಂದ ಕೋಮಾಕ್ಕೆ ಜಾರಿದ್ದ ಎಂದು ತಿಳಿದು ಬಂದಿದೆ. 

ಮೃತ ಚೆಮ್ಮನೂರು ಜ್ಯುವೆಲ್ಲರಿ ದರೋಡೆ, ರೌಡಿ ವಾಮಂಜೂರು ರೋಹಿ ಕೊಲೆ ಪ್ರಕರಣ ಸೋಜಾ ಎಲೆಕ್ಟ್ರಾನಿಕ್ಸ್‌ ಮೇಲಿನ ಶೂಟೌಟ್‌ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ತನಿಖೆ ಎದುರಿಸುತ್ತಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next