Advertisement

Road Mishap ಅಂಪಾರು: ಕಾರು ಅಪಘಾತ; ಗಾಯ

12:49 AM Dec 21, 2023 | Team Udayavani |

ಸಿದ್ದಾಪುರ: ಇಲ್ಲಿನ ಅಂಪಾರು ಗ್ರಾಮದ ವಿವೇಕ ನಗರದಲ್ಲಿ ಡಿ.19ರಂದು ಅತೀ ವೇಗವಾಗಿ ಬಂದ ಕಾರು ಎದುರು ಕಡೆಯಿಂದ ಬಂದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ.

Advertisement

ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಎರಡು ಕಾರಿನಲ್ಲಿ ಇದ್ದವರಿಗೆ ಗಾಯಗಳಾಗಿದ್ದು, ಕುಂದಾಪುರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಪಘಾತದ ಬಗ್ಗೆ ಸುಬ್ರಹ್ಮಣ್ಯ ಕೊಡ್ಲಾಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next