Advertisement

Mangaluru ವೈನ್‌ಶಾಪ್‌ ಬಳಿ ಗಲಾಟೆ: ಮೂವರ ಸೆರೆ

11:22 PM Nov 15, 2023 | Team Udayavani |

ಮಂಗಳೂರು: ನಗರದ ಕರಂಗಲ್ಪಾಡಿ ವೈನ್‌ಶಾಪ್‌ ಬಳಿ ಮಂಗಳವಾರ ತಡರಾತ್ರಿ ಗಲಾಟೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಗಲಾಟೆ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿದರು. ಅಲ್ಲಿ ಗಲಾಟೆ ಮಾಡುತ್ತಿದ್ದ ಕೇರಳ ಮೂಲದ ಹಾಶೀಮ್‌(22), ಸನೂಪ್‌(32) ಮತ್ತು ಶಹಜಾನ್‌(30)ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಹಾಶೀಮ್‌ ಮತ್ತು ಸನೂಪ್‌ ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next