Advertisement

Rickshaw ಚಾಲಕನ ಹುಲಿ ಉಗುರು ಜಾಗೃತಿ ಕಾಯಕ

09:02 PM Nov 14, 2023 | Team Udayavani |

ಕಟಪಾಡಿ: ಪ್ರಾಣಿಗಳು ಅಥವಾ ಕಾಡುಗಳು ಉಳಿದಲ್ಲಿ ಮಾತ್ರ ಮನುಷ್ಯ ಜೀವಿಯ ಬದುಕು ನಿರಾತಂಕವಾಗಿರುತ್ತದೆ.

Advertisement

ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹುಲಿ ಉಗುರು ಕಾನೂನು ಜಾಗೃತಿ ಹಾಗೂ ಕಾಡು ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡುವ ರಿಕ್ಷಾ ಚಾಲಕ ಜಯಕರ ಪೇಟೆಬೆಟ್ಟು ಅವರು ಹುಲಿ ಉಗುರು ಮತ್ತು ಹುಲಿಯ ಮುಖವನ್ನು ತನ್ನ ದುಡಿಯುವ ರಿಕ್ಷಾಕ್ಕೆ ಅಳವಡಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ.

ಕಳೆದ 8 ವರ್ಷಗಳಿಂದ ಒಂದು ದಿನ ತನ್ನ ದುಡಿಯುವ ರಿಕ್ಷಾಕ್ಕೆ ವಿರಾಮ ನೀಡಿ ವರ್ಷದಲ್ಲಿ ಒಂದು ದಿನ ಬಾಡಿಗೆಯನ್ನು ನಡೆಸದೆ ಇಂತಹ ಜನಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next