Advertisement
ಇಲ್ಲಿನ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಭವಿಷ್ಯದ ಸ್ಪಷ್ಟ ನಿಲುವನ್ನು ಅಂದು ತಿಳಿಸುವೆ. ಮಠಕ್ಕೆ ಉಭಯ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಈಗ ರಾಜಕೀಯ ಬಗ್ಗೆ ಏನನ್ನು ಹೇಳಲಾರೆ. ಬಳ್ಳಾರಿಯಿಂದ ನಾನು ಹೊರಗೆ ಇದ್ದೇನೆ. ಗಂಗಾವತಿ ಅದಕ್ಕೆ ಹತ್ತಿರದ ಹಾಗೂ ಇಷ್ಟವಾದ ಕ್ಷೇತ್ರವಾಗಿದೆ. ಚುನಾವಣೆಗೆ ನಾನು ಗಂಗಾವತಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದರು.
Advertisement
ಈಗ ರಾಜಕೀಯದ ಬಗ್ಗೆ ಏನನ್ನು ಹೇಳಲಾರೆ, ಡಿ. 25ರಂದು ಬಹಿರಂಗ : ಜನಾರ್ದನ ರೆಡ್ಡಿ
08:44 PM Dec 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.