Advertisement
ನಗರದ ಟೌನ್ಹಾಲ್ ಸಮೀಪದಲ್ಲಿರುವಟೌನ್ಕ್ಲಬ್ನಲ್ಲಿ ಆರೋಗ್ಯ ಇಲಾಖೆಸಹಯೋಗದಲ್ಲಿ ಕ್ಲಬ್ನ ಸದಸ್ಯರಿಗಾಗಿಏರ್ಪಡಿಸಿದ್ದ ಕೋವಿಡ್ ಕಾಯಿಲೆ ವಿರುದ್ಧದಉಚಿತ ಲಸಿಕೆ ಹಾಕುವ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಕೊರೊನಾ ಎರಡನೇ ಅಲೆಯಿಂದ ಬಹಳಜನರು ಬಹುಬೇಗ ರೋಗಕ್ಕೆ ತುತ್ತಾಗುತ್ತಿದ್ದಾರೆ.ಇದರಿಂದ ಬಚಾವ್ ಆಗಲು ಇರುವ ಏಕೈಕಮಾರ್ಗವೆಂದರೆ ವ್ಯಾಕ್ಸಿನೇಷನ್ಪಡೆಯುವುದಾಗಿದೆ ಎಂದರು.
Advertisement
ಲಸಿಕೆ ಹಾಕಿಸಿಕೊಳ್ಳಲು ಮನವಿ
04:30 PM Apr 16, 2021 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.