Advertisement
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪಡಿತರ ಚೀಟಿದಾರರಿಗೆ ವಿತರಿಸುವ ರಾಗಿ, ಜೋಳ ಪ್ರಕ್ರಿಯೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು 8 ಲಕ್ಷ ಮೆಟ್ರಿಕ್ ಟನ್ನಷ್ಟು ರಾಗಿ ಮತ್ತು ಜೋಳ ಖರೀದಿಸುವ ಗುರಿ ಹೊಂದಿತ್ತು. ಆದರೆ ಖರೀದಿಸಿರುವುದು ಕೇವಲ 3.81 ಲಕ್ಷ ಮೆಟ್ರಿಕ್ ಟನ ಮಾತ್ರ, ಅದರಲ್ಲೂ ಏ.1ರಿಂದ ಪಡಿತರದಲ್ಲಿ ಗೋಧಿಯನ್ನು ಕೈ ಬಿಟ್ಟು ಕೇವಲ ಅಕ್ಕಿ ಮತ್ತು ಹೆಚ್ಚುವರಿಯಾಗಿ 1 ಕೆ.ಜಿ.ರಾಗಿ ಅಥವಾ ಜೋಳ ವಿತರಿಸಲಿದೆ. ಆಹಾರ ಧಾನ್ಯಗಳು ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗಿರುವುದರಿಂದ ಖರೀದಿಯಲ್ಲಿ ಕುಸಿತವಾಗಿದ್ದು, ಇದು ವಿತರಣೆ ಮೇಲೆ ಪರಿಣಾಮ ಬೀರಲಿದೆ ಎಂದರು.
Advertisement
ರಾಗಿ, ಜೋಳ ಖರೀದಿಗೆ ಕ್ರಮ ಕೈಗೊಳ್ಳಲು ಆಗ್ರಹ
09:55 PM Mar 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.