Advertisement

ಸಕಾಲಕ್ಕೆ ಸಾಲ ಮರುಪಾವತಿಸಿ

12:18 PM Sep 30, 2019 | Team Udayavani |

ರಾಯಬಾಗ: ತಾಲೂಕಿನ ದಿಗ್ಗೇವಾಡಿ ಗ್ರಾಮದ ಮಹಾಲಿಂಗೇಶ್ವರ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆ ಸೊಸೈಟಿ ಕಚೇರಿಯಲ್ಲಿ ಜರುಗಿತು.

Advertisement

ಸಹಕಾರಿ ಅಧ್ಯಕ್ಷ ಡಿ.ಎಲ್‌. ಮಿರ್ಜೆ ಮಾತನಾಡಿ, ಗ್ರಾಹಕರು ಪಡೆದ ಸಾಲ ಸಕಲಾಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಡಿಕೆಎಸ್‌ ಎಸ್‌ಕೆ ನಿರ್ದೇಶಕ ಮಲ್ಲಪ್ಪ ಮೈಶಾಳೆ, ಸೊಸೈಟಿ ಕಾರ್ಯದರ್ಶಿ ಬಿ.ಬಿ.ಚೌಗಲಾ, ಅನೀಲಕುಮಾರ ಜಲಾಲಪೂರೆ ಸೇರಿದಂತೆ ಸಿಬ್ಬಂದಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next