Advertisement

ಸಂಪುಟಕ್ಕೆ ಹೊಸಬರು ಬರಲಿ, ಹಳಬರು ಹೋಗಲಿ : ರೇಣುಕಾಚಾರ್ಯ

12:03 PM Dec 29, 2021 | Team Udayavani |

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಳಬರು ರಾಜೀನಾಮೆ ನೀಡಬೇಕು, ಗುಜರಾತ್ ಮಾದರಿ ಸಂಪುಟ ರಚನೆ ಆಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು-ನಾಲ್ಕು ಬಾರಿ ಸಚಿವರಾದವರು ಸ್ವಯಂ ಸ್ಫೂರ್ತಿಯಿಂದ ರಾಜೀನಾಮೆ ನೀಡಬೇಕು. ಈ ಕುರಿತಾಗಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಏನು ನಡಯುತ್ತಿದೆ ?

ರೇಣುಕಾಚಾರ್ಯಾವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಸಭೆಯಿಂದ ಹೊರಬಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕ್ಯಾ ಚಲ್ ರಹೇ ಹೈ ರೇಣುಕಾಚಾರಿ ಎಂದಾಗ, ಮಾತು ನಿಲ್ಲಿಸಿ ಅವರ ಬಳಿ ಹೋದ ರೇಣುಕಾಚಾರ್ಯ, ನಿಮ್ಮ ಆಶಿರ್ವಾದ ಸರ್, ಎಂದರು.

Advertisement

Udayavani is now on Telegram. Click here to join our channel and stay updated with the latest news.

Next