Advertisement

ಗೃಹ ರಕ್ಷಕ ದಳದವರಿಗೆ ನೆರವಾಗಬೇಕು

05:52 PM Jul 10, 2021 | Team Udayavani |

ರಾಮನಗರ: ಪೊಲೀಸರಿಗೂ ಗೃಹರಕ್ಷಕದಳದ ಸಿಬ್ಬಂದಿಗೂ ದುಡಿಮೆಯಲ್ಲಿಯಾವುದೇ ವ್ಯತ್ಯಾಸಗಳಿಲ್ಲ. ಅವರಿಗೆನೆರವಾಗಬೇಕಾಗಿದ್ದು ಪೊಲೀಸ್‌ಇಲಾಖೆಮತ್ತು ಸಮಾಜದ ಕರ್ತವ್ಯ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಗಿರೀಶ್‌ ಹೇಳಿದರು.

Advertisement

ಜಿಲ್ಲೆಯಡಿಆರ್‌ ಗ್ರೌಂಡ್ಸ್‌ನಲ್ಲಿ ನೆಸ್ಲೆಕಂಪನಿ ವತಿಯಿಂದ ಗೃಹರಕ್ಷಕ ದಳದಸಿಬ್ಬಂದಿಗೆ ಏರ್ಪಡಿಸಿದ್ದ ಆಹಾರ ಕಿಟ್‌ವಿತರಿಸಿ ಮಾತನಾಡಿದರು.ಪೊಲೀಸರು ಮತ್ತು ಗೃಹರಕ್ಷಕ ದಳದಸಿಬ್ಬಂದಿ ಧರಿಸುವುದು ಖಾಕಿ ಉಡುಪು. ಈಉಡುಪು ಶಿಸ್ತಿನ ಸಂಕೇತ. ಅನೇಕ ಗೃಹರಕ್ಷಕದಳದ ಸಿಬ್ಬಂದಿ ಉನ್ನತ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ.

ನಮ್ಮಂತೆಯೇ ಕೆಲಸಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೇರೆಕಡೆ ಕೆಲಸ ಮಾಡುವ ಸಿಬ್ಬಂದಿಗೆಹೋಲಿಸಿದರೆ ಪೊಲೀಸ್‌ ಠಾಣೆಗಳಲ್ಲಿ ಕೆಲಸಮಾಡುವ ಸಿಬಂದಿº ಬಹಳ ಚುರುಕಾಗಿದ್ದಾರೆ.ಇಂಥ ಸಿಬ್ಬಂದಿಯನ್ನು ತಯಾರು ಮಾಡಿದಕೀರ್ತಿ ಗೃಹರಕ್ಷಕ ದಳದ ಕಮಾಂಡೆಂಟ್‌ನಿರಂಜನ್‌ ಅವರಿಗೆ ಸಲ್ಲಬೇಕು ಎಂದುಮೆಚ್ಚುಗೆ ವ್ಯಕ್ತಪಡಿಸಿದರು.ರಾಮನಗರ ಡಿವೈಎಸ್ಪಿ ಮೋಹನ್‌ಕುಮಾರ್‌ Êು‌ ತ್ತು ಚನ್ನಪಟ್ಟಣ ಡಿವೈಎಸ್ಪಿಕೆ.ಎನ್‌.ರಮೇಶ್‌ ಮಾತನಾಡಿ, ಜಿಲೆ¿É ುಎÇÉಾ ಠಾOಗೆ ಳ ‌ ಲ್ಲೂ ಗೃಹರಕ್ಷಕ ದಳದ ಸಿಬ್ಬಂದಿಕೆಲಸ ನಿರ್ವಹಿಸುತ್ತಾರೆ.

ಕೆಲವೊಮ್ಮೆನಮಗಿಂತಲೂಚುರುಕಾಗಿಕೆಲಸಮಾಡುತ್ತಾರೆ.ಬಿಸಿಲು ಮಳೆಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಸಹಾಯ ಹಸ್ತಚಾಚುವುದು ನಮ್ಮೆಲ್ಲರಕರ್ತವ್ಯಎಂದರು.ನೆಸ್ಲೆ ಕಂ±ನಿ¿‌ ು ಪ್ರತಿನಿಧಿ ಕೃಷ್ಣಕುಮಾರ್‌ಮಾತನಾಡಿ, ನಾವು ಈ ಕೋವಿಡ್‌ಸಂದರ್ಭದಲ್ಲಿ ಕೊರೊನಾ ವಾರಿಯಸ್‌ìಗಳಿಗೆ ಸಹಾಯ ÊÞಡ ‌ ುವ ನಿಟ್ಟಿನಲ್ಲಿಕೆಲಸಮಾಡುತ್ತಿದ್ದೇವೆ. ವಿಶೇಷವಾಗಿ ಹೆಚ್ಚುಸಂಬಳವಿಲ್ಲದೆ, ಹೆಚ್ಚು ಕೆಲಸ ನಿರ್ವಹಿÓುವ ‌ಗೃಹರಕ್ಷಕ ದಳದ ಸಿಬ್ಬಂದಿಗೆ ಸಹಾಯ ಹಸ್ತಚಾಚುವ, ನಿಟ್ಟಿನಲ್ಲಿ ಕಂಪನಿ ವತಿಯಿಂದದಿನಸಿ ಕಿಟ್‌ ನೀಡುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next