Advertisement

Ramanagar; ಸಿ.ಪಿ.ಯೋಗೇಶ್ವರ್ ಬಾವ ಹತ್ಯೆ ಪ್ರಕರಣ:A3 ಆರೋಪಿ ಬಂಧನ

06:24 PM Dec 27, 2023 | Team Udayavani |

ರಾಮನಗರ: ಸಿ.ಪಿ.ಯೋಗೇಶ್ವರ್ ಬಾವ ಮಹದೇವಯ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು A3 ಆರೋಪಿ ಮದನ್ ಕುಮಾರ್ (33) ಎಂಬಾತನನ್ನ ಬಂಧಿಸಿದ್ದಾರೆ.

Advertisement

ಚನ್ನಪಟ್ಟಣ ಗ್ರಾಮಾಂತರ ಪಿಎಸ್‌ಐ ಕೃಷ್ಣ ನೇತೃತ್ವದಲ್ಲಿ ಆರೋಪಿ‌ ಮದನ್ ನನ್ನ ಬಂಧಿಸಲಾಗಿದ್ದು, ಈತ A2 ಆರೋಪಿ ಪ್ರಭಾಕರ್ ಸ್ನೇಹಿತನಾಗಿದ್ದು, ಹತ್ಯೆ ಮಾಡಲು ಸಹಾಯ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.ಮದನ್ ಕುಮಾರ್ ತಮಿಳುನಾಡಿನ ಧರ್ಮಾಪುರಿ ಮೂಲದವನಾಗಿದ್ದಾನೆ.

ಚನ್ನಪಟ್ಟಣ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next