Advertisement

Ramanagar: ನಾಮಕಾವಸ್ತೆಗೆ ಪುಡಿ ರೌಡಿಗಳ ಪರೇಡ್ ನಡೆಸಿದ ಡಿವೈಎಸ್‌ಪಿ

02:59 PM Dec 12, 2023 | Team Udayavani |

ರಾಮನಗರ: ಪ್ರಮುಖ ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡುವ ಬದಲು ಪುಡಿ ರೌಡಿಗಳನ್ನು ಪರೇಡ್ ನಡೆಸಿದ ಡಿವೈಎಸ್ ಪಿ ಉಪದೇಶ ಪಾಠ ಮಾಡಿದ್ದಾರೆ.

Advertisement

ಇತ್ತೀಚೆಗಷ್ಟೇ ಚನ್ನಪಟ್ಟಣ ತಾಲೂಕಿಗೆ ವಾರ್ಗಾವಣೆಗೊಂಡಿರುವ ಕೆ.ಸಿ. ಗಿರಿ ಅವರು ಚನ್ನಪಟ್ಟಣ ಡಿವೈಎಸ್‌ಪಿ ಕಚೇರಿ ಬಳಿ ರೌಡಿಗಳ ಪರೇಡ್ ನಡೆಸಿದ್ದಾರೆ.

ಪರೇಡ್‌ ನಲ್ಲಿ ನೂರಕ್ಕೂ ಹೆಚ್ಚು ಪುಡಿರೌಡಿ ಶೀಟರ್ಸ್ ಗಳು ಭಾಗಿಯಾಗಿದ್ದರು. ಪ್ರಮುಖ ರೌಡಿಗಳನ್ನು ಬಿಟ್ಟು ನಾಮಕಾವಸ್ತೆಗೆ ಪುಡಿ ರೌಡಿಶೀಟರ್ಸ್ ಕರೆಸಿ ಪರೇಡ್ ನಡೆಸಿದ್ದಾರೆ.

ಚನ್ನಪಟ್ಟಣ ತಾಲೂಕಿನಲ್ಲಿ ಮನೆ ಕಳ್ಳತನ, ದರೋಡೆ, ಹತ್ಯೆ ಪ್ರಕರಣಗಳು ಹೆಚ್ಚಾಗಿತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next