Advertisement
ಈ ಕುರಿತು ಸ್ಪಷ್ಟನೆ ನೀಡಿದ ರಾಜೀವ್, ರಾಜಕೀಯ ನಿವೃತ್ತಿ ಕುರಿತು ತಂಡದ ಸದಸ್ಯರೊಬ್ಬರು ಮಾಡಿದ ತಪ್ಪು ಟ್ವೀಟ್ನಿಂದ ಗೊಂದಲ ಸೃಷ್ಟಿಯಾಗಿದೆ. ಈ ಟ್ವೀಟ್ ಅಳಿಸಲಾಗಿದೆ. ಭಾರತ ಹಾಗೂ ತಿರುವನಂತಪುರದ ಪ್ರಗತಿಗೆ ಬಿಜೆಪಿ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ಸದಾ ಬದ್ಧ ಎಂದು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೀವ್ ಅವರು ಕಾಂಗ್ರೆಸ್ನ ಶಶಿ ತರೂರ್ ವಿರುದ್ಧ ಸೋತಿದ್ದರು. Advertisement
Politics ವಿದಾಯ ಟ್ವೀಟ್: ರಾಜೀವ್ ಚಂದ್ರಶೇಖರ್ ಸ್ಪಷ್ಟನೆ
01:57 AM Jun 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.