Advertisement

Rajasthan; ಏರ್‌ಪೋರ್ಟ್ ಗಾಗಿ ರಜಪೂತ್‌ ಕಟ್ಟಡ ಕೆಡವಿದ್ದಕ್ಕೆ ಆಕ್ರೋಶ

11:22 PM Sep 22, 2024 | Team Udayavani |

ಜೈಪುರ: ರಾಜಸ್ಥಾನದ ಕೋಟಾ ಜಿಲ್ಲೆಯ ಅಭಿವೃದ್ಧಿ ಪ್ರಾಧಿ ಕಾರ 600 ವರ್ಷ ಪುರಾತನ ಹಳೆಯ ಕಟ್ಟಡ ಕೆಡವಿ ಹಾಕಿ ರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅದು ರಜಪೂತ ಸಮುದಾಯಕ್ಕೆ ಸೇರಿದ ಪವಿತ್ರ ಸ್ಥಳ.

Advertisement

ಮುನ್ಸೂಚನೆ ಇಲ್ಲದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಪ್ರಾಧಿಕಾರ ಮುನ್ಸೂಚನೆ ನೀಡದೆ ಕೆಡವಿ ಹಾಕಿದೆ ಎಂದು ಸ್ಥಳೀಯರು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಕೇಂದ್ರ ಸಚಿವ ಗಜೇಂದ್ರ ಶೆಖಾವತ್‌ “ಐತಿಹಾಸಿಕ ಮಹತ್ವ ತಿಳಿದಿದ್ದರೂ, ಪ್ರಾಧಿಕಾರ ಕಟ್ಟಡ ಕೆಡವಿ ಹಾಕಿದೆಯೇ? ಈ ಬಗ್ಗೆ ತನಿಖೆ ಆಗಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next