Advertisement

Police: ರೈಲ್ವೇಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ವಂಚನೆ: ದೂರು

01:09 AM Oct 27, 2023 | Team Udayavani |

ಕಾಸರಗೋಡು: ಮಿಲಿಟರಿ ಅಧಿಕಾರಿಯೆಂದು ತಿಳಿಸಿ ರೈಲ್ವೇಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ 7 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆಮ್ನಾಡ್‌ ನಿವಾಸಿಯಾಗಿರುವ ಈತನನ್ನು ಬಂಧಿಸಲು ಮೇಲ್ಪರಂಬ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.

Advertisement

ಹಣ ಪಡೆದುಕೊಂಡ ಬಳಿಕ ಪ್ರವೇಶ ಪರೀಕ್ಷೆಗೆ ಯುವಕನನ್ನು ಚೆನ್ನೈಗೆ ಬರುವಂತೆ ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಯಾವುದೇ ಪ್ರವೇಶ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next