Advertisement

ಅಸ್ಸಾಂ ಎನ್‌ಆರ್‌ಸಿ ಬೆಂಬಲಿಸಿ: ದೇಶದ ಮುಸ್ಲಿಮರಿಗೆ ಕರೆ

07:21 PM Aug 07, 2018 | Team Udayavani |

ಕೋಲ್ಕತ : ಅಸ್ಸಾಂ ಎನ್‌ಆರ್‌ಸಿಯನ್ನು ಬೆಂಬಲಿಸುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ  ದೇಶದ ಮುಸ್ಲಿಮರಿಗೆ ಕರೆ ನೀಡಿದ್ದಾರೆ.

Advertisement

ಅಸ್ಸಾಂ ಎನ್‌ಆರ್‌ಸಿ ಯನ್ನು  ತೃಣ ಮೂಲ ಕಾಂಗ್ರೆಸ್‌ ಪಕ್ಷ ವಿರೋಧಿಸುತ್ತಿರುವುದು ತನ್ನ ವೈಫ‌ಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಎಂದು ಸಿನ್ಹಾ ಆರೋಪಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಧಾರ್ಮಿಕ ದಮನಕ್ಕೆ ತುತ್ತಾಗಿ ಅಲ್ಲಿಂದ ಭಾರತಕ್ಕೆ ಓಡಿ ಬಂದಿರುವ ಅಲ್ಲಿನ ಅಲ್ಪಸಂಖ್ಯಾಕರಾದ ಹಿಂದು, ಕ್ರೈಸ್ತ, ಬೌದ್ಧರು ನಿರಾಶ್ರಿತರಾಗಿ ಬಂದವರು. ಆದರೆ ಸುರಕ್ಷಿತ ಭಾರತದಲ್ಲಿ ಉದ್ಯೋಗ, ಆರ್ಥಿಕಾಭಿವೃದ್ದಿ ಲಾಭ ಹೊಡೆಯಲು ಬಂದವರು ಅಕ್ರಮ ವಲಸಿಗರು ಎಂದು ಸಿನ್ಹಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next