Advertisement
ಪಕ್ಷದ ತಳಮಟ್ಟದ ಸಂಘಟನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದು, ಬ್ಲಾಕ್ ಮರು ವಿಂಗಡಣೆ ಮಾಡಲಾಗುವುದು. ಜಿಲ್ಲಾ ಧ್ಯಕ್ಷರು ಮತ್ತು ಪದಾಧಿ ಕಾರಿ ಗಳ ಬದಲಾವಣೆ ಬಗ್ಗೆ ಚರ್ಚಿಸ ಲಾಗಿದೆ. ಒಂದು ವಾರದಲ್ಲಿ ಆಂತರಿಕ ವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗು ವುದು ಎಂದು ಹೇಳಿದರು.
Related Articles
ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುತ್ತೇವೆ. ಸರಕಾರ ನೀಡಿರುವ ಪ್ಯಾಕೇಜ್ ತಲುಪಿದೆಯೇ ಇಲ್ಲವೇ ಎಂಬುದರ ಬಗ್ಗೆಯೂ ರೈತರೊಂದಿಗೆ ನೇರ ಸಂಪರ್ಕ ಮಾಡಿ ಮಾಹಿತಿ ಪಡೆಯುತ್ತೇವೆ ಎಂದರು.
Advertisement
ಮುಂದಿನ ಸಿಎಂ ಹೇಳಿಕೆ ವಿಚಾರವೆಲ್ಲ ಹೈಕಮಾಂಡ್ ಗಮನಕ್ಕೆ ಬಂದಿದೆ. ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಹೈಕಮಾಂಡ್ ಬಳಿ ನಾಯಕತ್ವ ಕುರಿತು ಚರ್ಚಿಸುವುದು ನನ್ನ ಅಜೆಂಡಾ ಅಲ್ಲ. ನಮ್ಮ ಹೋರಾಟ ಏನಿದ್ದರೂ ಬಿಜೆಪಿ ವಿರುದ್ಧ.– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ