Advertisement

ರಾಜ್ಯದಲ್ಲಿ ಕ್ವಾರಂಟೈನ್ ವಿಧಾನ ಬದಲು ಮಾಡಲಾಗುತ್ತಿದೆ: ಡಾ.ಸುಧಾಕರ್

04:37 PM Jun 02, 2020 | keerthan |

ಹಾಸನ: ರಾಜ್ಯದಲ್ಲಿ ಕ್ವಾರಂಟೈನ್ ವಿಧಾನಗಳನ್ನು ಬದಲಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ಬದಲು ಮನೆಯಲ್ಲೇ ಕ್ವಾರಂಟೈನ್ ನಲ್ಲಿರಬೇಕು. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ. ಇದು ನಗರ, ಪಟ್ಟಣ ಪ್ರದೇಶದಿಂದ ಹಳ್ಳಿಯವರೆಗೂ ಇರಲಿದೆ. ಎಲ್ಲವೂ ಸರ್ಕಾರದ ಕಣ್ಗಾವಲಿನಲ್ಲಿ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

Advertisement

ಹಾಸನದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಿಂದ ಅಥವಾ ವಿವಿಧೆಡೆ ಕ್ವಾರಂಟೈನ್ ನಲ್ಲಿದ್ದವರು ಮನೆಯಲ್ಲೂ ಐಸೋಲೇಶನ್ ನ್ನಲ್ಲಿರುವುದು ಕಡ್ಡಾಯವಾಗಿರುತ್ತದೆ. ಇದರಿಂದ‌ ಸಮುದಾಯಕ್ಕೆ ಹರಡುವ ಆತಂಕ ಇಲ್ಲ. ಹೋಂ ಕ್ವಾರಂಟೈನ್ ನಿಯಮಾವಳಿ ಯಾರೂ ಉಲ್ಲಂಘನೆ ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next