Advertisement

Puttur; ದ್ವಿಚಕ್ರ ವಾಹನ-ಮಿನಿಬಸ್‌ ಢಿಕ್ಕಿ:ಓರ್ವ ಸಾವು

12:02 AM Feb 26, 2024 | Team Udayavani |

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೋಳ್ಯ ಛತ್ರದ ಸಮೀಪ ದ್ವಿಚಕ್ರವಾಹನ ಮತ್ತು ಮಿನಿಬಸ್‌ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

Advertisement

ಪುತ್ತೂರು ಮಾಸ್ಟ್ರರ್‌ಪ್ಲಾನರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಭಾರತ ಮೂಲದ ಮೊರಾಸ್‌ ರಾಜಾ (35) ಮೃತ ವ್ಯಕ್ತಿಯಾಗಿದ್ದಾರೆ.

ದ್ವಿಚಕ್ರವಾಹನದಲ್ಲಿ ಒಟ್ಟಿಗೆ ಇದ್ದ ಉತ್ತರ ಭಾರತ ಮೂಲದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next