Advertisement

Puttur ಚೂರಿ ಇರಿತ ಆರೋಪ: ವಿದ್ಯಾರ್ಥಿಯ ತೇಜೋವಧೆ; ದೂರು

12:10 AM Aug 28, 2024 | Team Udayavani |

ಪುತ್ತೂರು: ವಿದ್ಯಾರ್ಥಿನಿಗೆ ಚೂರಿ ಇರಿತ ಆರೋಪದ ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯ ಭಾವಚಿತ್ರ ಪ್ರದರ್ಶಿಸಿ ದ್ವೇಷ ಭಾವನೆ ಬಿತ್ತರಿಸುವ ಸಂದೇಶವನ್ನು ರವಾನಿಸುತ್ತಿರುವ ವ್ಯಕ್ತಿ ವಿರುದ್ಧ ಪುತ್ತೂರು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿ ಧರ್ಮ ಧರ್ಮದ ಬಗ್ಗೆ ಅವಮಾನ ಮತ್ತು ಧಾರ್ಮಿಕ ನಂಬಿಕೆಯ ಬಗ್ಗೆ ಅಸಡ್ಡೆ ತೋರಿಸುವಂತೆ ಮಾಡಿರುವ ಇಬ್ರಾಹಿಂ ಸುರ್ಯ ಅವರ ವಿರುದ್ಧ ಮತ್ತು ಸಂದೇಶವನ್ನು ಬರೆದುಕೊಟ್ಟ ಗುಂಪು ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಡಿRದು ಗ್ರಾಮದ ನವೀನ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next