Advertisement

ಟೋಲ್‌ ರದ್ದು ಹೋರಾಟಕ್ಕೆ ಕರವೇ ಬೆಂಬಲ; ಟೋಲ್‌ ಗೇಟ್‌ಗೆ ಬಂದ ಸಿಎಂ!

01:24 AM Feb 21, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಟೋಲ್‌ಗೇಟ್‌ ರದ್ದು ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ರವಿವಾರ ಮುಖ್ಯಮಂತ್ರಿಗಳು ಆಗಮಿಸಿದ್ದು, ಜನರಿಗೆ ಸಮಸ್ಯೆಯಾಗಿರುವ ಟೋಲ್‌ ಗೇಟನ್ನು ರದ್ದುಪಡಿಸುವ ಭರವಸೆ ನೀಡಿದ್ದಾರೆ!

Advertisement

ಇದು ನೈಜ ಚಿತ್ರಣವಲ್ಲ.. ಸುರತ್ಕಲ್‌ ಟೋಲ್‌ ತೆರವು ಮಾಡುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಆಸೀಫ್‌ ಅವರ ಅಣಕು ಪ್ರದರ್ಶನವಾಗಿತ್ತು.

ಹೋರಾಟಕ್ಕೆ ಬೆಂಬಲ
ಉಡುಪಿಯ ನಾರಾಯಣ ಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿ ಜಾಥಾ ನಡೆಸಿದರು. ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ರವಿವಾರ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next