Advertisement
ಗುರುವಾರ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಸಂತೆ ಮೈದಾನದಲ್ಲಿರುವಸಂತೆ ಮೈದಾನದಲ್ಲಿ ಸಮಾವೇಶಗೊಂಡ ಬೀದಿಬದಿ ವ್ಯಾಪಾರಸ್ಥರು ಮತ್ತು ಸಂತೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ನಗರಸಭೆವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದಿಬದಿ ವ್ಯಾಪಾರಸ್ಥ ಕುಮಾರ್ಮಾತನಾಡಿ, ಬೀದಿಬದಿ ವ್ಯಪಾರಸ್ಥರಿಗೆ ಸಂತೆ ಮೈದಾನದಲ್ಲಿ ಜಾಗ ನೀಡಲಾಗಿದೆ. ನೂರಾರು ಅಂಗಡಿಗಳು ಒಂದೇ ಸ್ಥಳದಲ್ಲಿ ಇಡುವುದರಿಂದ ವ್ಯಾಪಾರ- ವಹಿವಾಟು ಕಡಿಮೆಯಾಗಲಿದೆ. ಗ್ರಾಹಕರು ಪ್ರತಿನಿತ್ಯ ಸಂತೆ ಮೈದಾನಕ್ಕೆ ಬಂದು ವ್ಯಾಪಾರ ಮಾಡುತ್ತಾರೆಂಬ ನಂಬಿಕೆಯಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬರುವ ಸ್ಥಿತಿಯಿಲ್ಲ ಎಂದರು.
Advertisement
ವಾರದ ಸಂತೆಗೆ ಸ್ಥಳ ನೀಡಲು ಒತ್ತಾಯ
09:22 PM Nov 13, 2020 | Suhan S |
Advertisement
Udayavani is now on Telegram. Click here to join our channel and stay updated with the latest news.