Advertisement
ಧರಣಿಗೆನಿರ್ಮಿಸಿದ್ದ ಶಾಮಿಯಾನ ಬಿದ್ದುಮಳೆಯಲ್ಲಿ ತೊಯ್ದುಹೋದ ಕಾರಣಗುರುವಾರ ರಸ್ತೆಯಲ್ಲೇ ಕುಳಿತು,ಅಡುಗೆ ಮಾಡಿ ಬಡಿಸುವ ಮೂಲಕಪ್ರತಿಭಟನೆ ಮುಂದುವರಿಸಿದ್ದಾರೆ.ನಿವೇಶನ ಮಂಜೂರುಮಾಡುವವರೆಗೂ ಧರಣಿ ಕೈಬಿಡಲ್ಲ:ಕಳೆದ ನಾಲ್ಕು ವರ್ಷಗಳಿಂದಹೋರಾಟ ಮಾಡುತ್ತಾ ಬಂದಿರುವನಾವು, ಹಲವಾರು ಬಾರಿ ಧರಣಿನಡೆಸಿದಾಗ ಅ ಧಿಕಾರಿಗಳು ಭರವಸೆನೀಡಿ ಕಳುಹಿಸಿದ್ದಾರೆ. ಈ ಬಾರಿಯೂಅದೇ ರೀತಿ ಮಾಡಿದ್ದಾರೆ.
Advertisement
ಮಳೆಯಿಂದ ಅಹೋರಾತ್ರಿ ಧರಣಿ ನಿರತರ ಪರದಾಟ
03:54 PM Apr 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.