Advertisement

ರಣಜಿ ಕ್ವಾ.ಫೈನಲ್‌: ಮುಂಬೈ ತಂಡಕ್ಕೆ ಪೃಥ್ವಿ ಶಾ ಆಯ್ಕೆ

06:40 AM Dec 03, 2017 | |



Advertisement

ಮುಂಬೈ: ನಾಗ್ಪುರದಲ್ಲಿ ಡಿ.7ರಿಂದ ಕರ್ನಾಟಕ ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್‌ ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೆ ಮುಂಬೈ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಲಭ್ಯವಿರಲಿದ್ದಾರೆ. 

ಮುಂಬೈ ಕ್ರಿಕೆಟ್‌ ಸಂಸ್ಥೆ ಶನಿವಾರ ಈ ವಿಷಯವನ್ನು ಪ್ರಕಟಪಡಿಸಿದೆ. ಶಾ 5 ಶತಕ ಸಿಡಿಸಿ ಪ್ರಸ್ತುತ ರಣಜಿ ಕೂಟದಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಜನವರಿಯಲ್ಲಿ 19 ವರ್ಷ ವಯೋಮಿತಿಯೊಳಗಿನ ಯೂತ್‌ ವಿಶ್ವಕಪ್‌ ನಡೆಯಲಿದೆ. ಶಾ ಭಾರತ ತಂಡಕ್ಕೆ ನಾಯಕನಾಗುವ ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next