Advertisement

ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ

08:36 PM May 30, 2020 | Hari Prasad |

ನಲ್ಮೆಯ ಮಳೆಯೇ
ಮಳೆ ನೀ ಬಂದರೆ ಜೀವನ ಭಲೇ
ಕಾಲ ಕಾಲಕ್ಕೆ ಬೆಳೆ
ಮಳೆ ನೀ ಮಿತಿ ಮೀರಿದರೆ ಪ್ರವಾಹದ ಹೊಳೆ
ಜನ-ಜೀವನ ದುಃಖ ಸಾಗರದ ಕಳೆ
ಇದ ಮರುಕಳಿಸದಂತೆ ನೀ ತಡೆ
ಆದರೂ ನೀ ಕಾಲ ಕಾಲಕ್ಕೆ ನಮ್ಮನ್ನು ಬಿಡೆ
ನೀನಿದ್ದರೆ ರೈತರ ಜೀವನ ಬಿಡುಗಡೆ
-ಸುಮಲತಾ, ಬಜಗೋಳಿ



ಓ ಮಳೆರಾಯ
ಈ ಬಾರಿಯ ಮಳೆಯಲಿ
ನೆಂದ ಮನಸುಗಳಿಗಿಂತ
ನೊಂದ ಮನಸುಗಳು ಹೆಚ್ಚಯ್ಯ
ತಪ್ಪು ನಿನ್ನದಲ್ಲ ನಮ್ಮದಯ್ಯ
ಇರುವ ಮರವನ್ನು ಕಡಿದು ಬಡಿದು ತಿಂದರಯ್ಯ
ಪರಿಣಾಮದ ಹೊರೆ ಹೊರುವವರಾರಯ್ಯ
-ವಿಶಾಲ ಕರೂರು, ಆಳ್ವಾಸ್‌ ಕಾಲೇಜು, ಮೂಡುಬಿದಿರೆ



ನೆರೆಗೆ ಹೆದರಿ ಹೋಗುವುದೇನು?
ಬದುಕ ಬೋನಿಗೆ ಸಿಕ್ಕ ಮೇಲೆ…


Advertisement
Advertisement

Udayavani is now on Telegram. Click here to join our channel and stay updated with the latest news.

Next