Advertisement
ಇದರ ಜತೆಗೆ ಶೀಘ್ರ ಮಂದಿರ ನಿರ್ಮಾಣವಾಗಲಿ ಎಂದು ಸಾಧು- ಸಂತರಿಂದ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಗಿದೆ. ನಾಕಾ ಹುನುಮಾನ್ ಗಾಹಿಯಲ್ಲಿ ವಿಶೇಷ ಆರತಿಯನ್ನೂ ಕೈಗೊಳ್ಳಲಾಗಿದೆ.ಅಯೋಧ್ಯೆಯಲ್ಲಿ ಮಾತ ನಾಡಿದ ದಿಗಂಬರ ಅಖಾಡಾದ ಮಹಾಂತ ಸುರೇಶ್ ದಾಸ್, ದೇಶದಲ್ಲಿ, ಜನರ ಕೋಟೇ ಅವುಗಳಿಗಿಂತ ಮೇಲ್ಪಟ್ಟದ್ದು ಎಂದಿದ್ದಾರೆ.
Advertisement
ರಾಮ ಮಂದಿರಕ್ಕಾಗಿ ಸಂತರ ಪ್ರಾರ್ಥನೆ
06:00 AM Dec 07, 2018 | |
Advertisement
Udayavani is now on Telegram. Click here to join our channel and stay updated with the latest news.