Advertisement

ಸಾಗರ ಮಾರಿಕಾಂಬಾ ಜಾತ್ರೆಗೆ ಭೇಟಿ ನೀಡಿದ ರಾಜಮಾತೆ ಪ್ರಮೋದ ದೇವಿ

10:15 AM Feb 26, 2020 | keerthan |

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ನಡೆಯುತ್ತಿರುವ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮೈಸೂರು ರಾಜವಂಶದ ರಾಜಮಾತೆ ಪ್ರಮೋದ ದೇವಿ ಒಡೆಯರ್ ಭೇಟಿ ನೀಡಿ ದೇವಿ ದರ್ಶನ ಪಡೆದರು.

Advertisement

ಇತಿಹಾಸ ಪ್ರಸಿದ್ದವಾಗಿರುವ ಸಾಗರ ಮಾರಿಕಾಂಬಾ ಜಾತ್ರೆಗೆರಾಜಮಾತೆ ಪ್ರಮೋದದೇವಿ ಅವರು ಮಂಗಳವಾರ ಭೇಟಿ ನೀಡಿದರು. ನಂತರ ದೇವಿಗೆ ಬಾಗಿನ ಅರ್ಪಿಸಿದರು.

ಇಲ್ಲಿ ಕಳೆದ ಒಂದು ವಾರದಿಂದ ಮಾರಿಕಾಂಬಾ ಜಾತ್ರಾ ಮಹೋತ್ಸವ ನಡೆಯುತ್ತಿದೆ. ರಾಜಮಾತೆ ಪ್ರಮೋದ ದೇವಿ ಭೇಟಿಯ ವೇಳೆಗೆ ಶಾಸಕ ಹರತಾಳು ಹಾಲಪ್ಪ ಸಾಥ್ ನೀಡಿದರು.

ಪ್ರಮೋದ ದೇವಿಯವರು ಬಳಿಕ ಕಾರ್ಗಲ್ ನ ಚಾಂಮುಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next