Advertisement

ಪಿಎಂವಿವಿವೈಗೆ ಆಧಾರ್‌ ಕಡ್ಡಾಯ: ಕೇಂದ್ರ ಆದೇಶ

09:55 AM Dec 28, 2019 | Team Udayavani |

ಹೊಸದಿಲ್ಲಿ: ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಜಾರಿ ಮಾಡಿರುವ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ)ಗೆ ಆಧಾರ್‌ ವಿವರ ನೀಡಿಕೆ ಕಡ್ಡಾಯ.

Advertisement

ಇಲ್ಲದೇ ಇದ್ದರೆ ಆಧಾರ್‌ ಹೊಂದಲಿರುವ ಬಗೆಗಿನ ದೃಢೀಕರಣ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವಾಲಯ ಡಿ.23ರಂದು ನೀಡಿದ ಸುತ್ತೋಲೆಯಲ್ಲಿ ತಿಳಿಸಿದೆ. ಯೋಜನೆ ಹೊಂದಲು ಬಯಸುವವರು ಮೊದ ಲಾಗಿ ಆಧಾರ್‌ಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಸಲಹೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next