Advertisement

ರಾಜಕಾರಣಕ್ಕೂ ದರ ಏರಿಕೆಗೂ ಸಂಬಂಧ ಇಲ್ಲ: ಸಚಿವ ಈಶ್ವರಪ್ಪ

10:45 AM Sep 19, 2021 | Team Udayavani |

ದಾವಣಗೆರೆ: ರಾಜಕಾರಣಕ್ಕೂ ದರ ಏರಿಕೆಗೂ ಸಂಬಂಧ ಇಲ್ಲ. ಅದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ್ದು. ಜನರಿಗೆ ಯಾವ ಪಕ್ಷ ನಂಬಬೇಕು ಎನ್ನುವುದು ಗೊತ್ತು. ಯಾರ ನೇತೃತ್ವಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯ ಆರಂಭಕ್ಕೆ ಮುನ್ನ ಸಚಿವಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ:ಯಾರಾಗಲಿದ್ದಾರೆ ಪಂಜಾಬ್ ಸಿಎಂ? ಸಿಧು, ಸುನೀಲ್ ಜಾಖರ್, ಅಂಬಿಕಾ ಸೋನಿ ರೇಸ್ ನಲ್ಲಿ

ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದ ಸರ್ಕಾರ ತರುವುದಕ್ಕೆ ಇಂದಿನ ಕಾರ್ಯಕಾರಿಣಿಯ ಗುರಿ. ಮುಂದಿನ ರಾಜಕೀಯ ತಿರುವು ದಾವಣಗೆರೆಯಿಂದ ಆರಂಭ ಆಗುತ್ತದೆ. ಸಂಘಟನೆ ಶಕ್ತಿಗೆ ದಾವಣಗೆರೆ ಸ್ಪೂರ್ತಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next