Advertisement

ಪೋಡಿ ಮುಕ್ತ ಗ್ರಾಮ ಅಭಿಯಾನ

04:11 PM Feb 07, 2020 | Suhan S |

ತಾವರಗೇರಾ: ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಪೋಡಿ ಮುಕ್ತ ಗ್ರಾಮ ಅಭಿಯಾನ ಅಡಿಯಲ್ಲಿ ಗುರುವಾರ ಗ್ರಾಮಸಭೆ ನಡೆಯಿತು.

Advertisement

ಸಭೆಯಲ್ಲಿ ಸರ್ವೇಯರ್‌ ಬಸವರಾಜ ರೋಣದ ಕಾರ್ಯಕ್ರಮ ಕುರಿತು ರೈತರಿಗೆ ವಿವರಣೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಬಸವ ಪಾಟೀಲ್‌, ತಿಮ್ಮಣ್ಣ ಕುರ್ನಾಳ, ಬಸಮ್ಮ ಬಂಡೇರ್‌, ರೈತರಾದ ಸಂಗಪ್ಪ ಮ್ಯಾಗಳಡೊಕ್ಕಿ,ದೊಡ್ಡಪ್ಪ ಸಂಗಟಿ, ಸಂಗಪ್ಪ ಕುಷ್ಟಗಿ, ದೊಡ್ಡನಗೌಡ ಪಾಟೀಲ್‌, ಬಸವರಾಜ ಬಿಜಕಲ್‌, ಪಂಪಾಪತಿ ಟೇಲರ್‌, ದೇವಪ್ಪ ಮಡಿವಾಳ, ಪರಸಪ್ಪ ಬುಕ್ಕಣ್ಣ, ಬಾಬುಸಾಬ್‌, ಚನ್ನಪ್ಪ ಮಾದಿನೂರು, ಶರಣಪ್ಪ , ಅಂಬರೇಶ ಕೋರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next