Advertisement
ಟಿಎಂಸಿ ನಾಯಕ ಡೆರೆಕ್ ಓಬ್ರೆಯಾನ್ ಅವರು ಬರೆದಿರುವ ಪತ್ರದಲ್ಲಿ ಮತದಾನ ಕೊನೆಯ ಹಂತದ ಚುನಾವಣೆಯ ಪ್ರಚಾರ ಮುಗಿದರೂ ಸಹ ಮಾಧ್ಯಮಗಳು ಪ್ರಧಾನಿ ಕೇದಾರನಾಥ ಭೇಟಿಯನ್ನು ಸಂಪೂರ್ಣವಾಗಿ ಮತ್ತು ವ್ಯಾಪಕವಾಗಿ ಪ್ರಸಾರಮಾಡಿವೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
Advertisement
ಪ್ರಧಾನಿ ಕೇದಾರನಾಥ ಭೇಟಿ ; ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
09:43 AM May 20, 2019 | Team Udayavani |