Advertisement
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪ್ರಧಾನಿಗೆ ವಿವರಿಸಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದರು. ಈ ವಿಚಾರ ಚರ್ಚಿಸಲು ಪ್ರಧಾನಿ ಕಚೇರಿ ಭೇಟಿಯ ಸಮಯವನ್ನೇ ನಿಗದಿ ಮಾಡುತ್ತಿಲ್ಲ ಎಂದು ಕೇರಳ ಸಂಸದ ಕೆ.ಸುರೇಶ್ ಲೋಕಸಭೆಯಲ್ಲಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. ಈ ಆರೋಪವನ್ನು ಆಡಳಿತ ಪಕ್ಷದ ಸದಸ್ಯರು ತಿರಸ್ಕರಿಸಿದರು. Advertisement
ಪಿಎಂ ಭೇಟಿಗೆ ಅವಕಾಶವಿಲ್ಲ: ಕೇರಳ ಸಂಸದರ ಆಕ್ರೋಶ
03:45 AM Mar 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.