Advertisement

PM ಮೋದಿ ಉಗ್ರರ ತಲೆ ತೆಗೆಯುತ್ತಾರೆ: ಸಿ.ಟಿ.ರವಿ

12:18 AM Apr 02, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರದಲ್ಲಿದ್ದರೆ ಭಯೋತ್ಪಾದಕರ ಬಾಲ ಮಾತ್ರವಲ್ಲ, ತಲೆಯನ್ನೂ ತೆಗೆಯುತ್ತಾರೆ. ರಾಷ್ಟ್ರಹಿತಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮಾಜಿ ಸಚಿವ ಸಿ.ಟಿ.ರವಿ ಕರೆ ನೀಡಿದರು.

Advertisement

ಸೋಮವಾರ ಬೆಂಗಳೂರಿನಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಪರ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಇದು ರಾಷ್ಟ್ರ ಹಿತ ಚುನಾವಣೆ. ಒಂದು ಕಡೆ ದೇಶಭಕ್ತರನ್ನು ಬೆಂಬಲಿಸುವ ಬಿಜೆಪಿ ಇದ್ದರೆ, ತಮ್ಮ ಗೆಲುವನ್ನು ಪಾಕಿಸ್ಥಾನದ ಪರ ಘೋಷಣೆ ಕೂಗುವ ಮೂಲಕ ಸಂಭ್ರಮಿಸುವ ದೇಶವಿರೋಧಿಗಳ ಗುಂಪು ಇನ್ನೊಂದು ಕಡೆ ಇದೆ. ಯೋಚಿಸಿ ಮತ ಹಾಕಿ. ಕಾಂಗ್ರೆಸ್‌ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷವೇ ಹೌದಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next