Advertisement

ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

09:50 PM Apr 13, 2022 | Team Udayavani |

ಡೆಹ್ರಾಡೂನ್‌: ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳಲ್ಲಿ ಉತ್ತರಾಖಂಡದ ಬದರೀನಾಥ್‌‌ ಮತ್ತು ಕೇದರಾನಾಥ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Advertisement

ಆ ಹಿನ್ನೆಲೆ ಈ ಎರಡೂ ದೇವಸ್ಥಾನಗಳ ಆಡಳಿತಗಳು ಪ್ರಧಾನಿ ಸ್ವಾಗತಕ್ಕೆ ಸಿದ್ಧತೆಯನ್ನು ಬುಧವಾರದಿಂದಲೇ ಆರಂಭಿಸಿವೆ.

ಚಳಿಗಾಲದ ಹಿನ್ನೆಲೆ ಆರು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ದೇಗುಲಗಳು ಮೇ ತಿಂಗಳಲ್ಲಿ ಮತ್ತೆ ಬಾಗಿಲು ತೆರೆಯಲಿವೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ಇಲ್ಲ: ಅಣ್ಣಾಮಲೈ

ಮೇ.3ರಂದು ಚಾರ್‌ಧಾಮ್‌ ಯಾತ್ರೆ ಆರಂಭವಾಗಲಿದೆ. ಕೇದರನಾಥ ಪೋರ್ಟಲ್‌ ಮೇ.6ರಂದು ಹಾಗೂ ಬದರೀನಾಥ್‌‌ ಪೋರ್ಟಲ್‌ ಮೇ.6ರಂದು ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next