Advertisement

ಪಿಎಂ ಕಿಸಾನ್‌ ಸಮ್ಮಾನ ನಿಧಿ: ಕರಾವಳಿ 56.11ಕೋಟಿ ರೂ. ಬಿಡುಗಡೆ

12:46 AM Mar 01, 2023 | Team Udayavani |

ಮಂಗಳೂರು/ ಉಡುಪಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ. 27ರ ಸೋಮವಾರ ಬೆಳಗಾವಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯದ 49,96,924 ಫಲಾನುಭವಿಗಳಿಗೆ ಕೇಂದ್ರ ಸರಕಾರದ ವಂತಿಗೆ 999.38 ಕೋಟಿ ರೂಗಳ ಆರ್ಥಿಕ ನೆರವಿನ 13ನೇ ಕಂತನ್ನು ಟಿಡಿಬಿ ಮೂಲಕ ಬಿಡುಗಡೆ ಮಾಡಿದರು.

Advertisement

ದ.ಕ. ಜಿಲ್ಲೆಯ 1,39,571 ಫಲಾನುಭವಿಗಳಿಗೆ 27.91 ಕೋಟಿ ರೂ. ಮತ್ತು ಉಡುಪಿ ಜಿಲ್ಲೆಯ 1,40,978 ಫ‌ಲಾನುಭವಿಗಳಿಗೆ 28.20 ಕೋಟಿ ರೂ.ಗಳನ್ನು ಇದು ಒಳಗೊಂಡಿತ್ತು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next