Advertisement

ಸಬ್ಸಿಡಿ ಸೋರಿಕೆಗೆ ಬ್ರೇಕ್‌: 21 ಸಾವಿರ ಕೋಟಿ ಉಳಿಕೆ

08:36 AM Feb 08, 2017 | Karthik A |

ಹೊಸದಿಲ್ಲಿ: ದೇಶಾದ್ಯಂತ ಸುಮಾರು 3.3 ಕೋಟಿ ನಕಲಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕವನ್ನು ಪತ್ತೆ ಹಚ್ಚುವ ಮೂಲಕ ಸಬ್ಸಿಡಿ ಅಪವ್ಯಯ ತಡೆದು  ಸರಕಾರಕ್ಕೆ 21 ಸಾವಿರ ಕೋಟಿರೂ ಉಳಿತಾಯ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಯಾರಿಗೆ ಸಬ್ಸಿಡಿ ಹೋಗಬೇಕು ಯಾರಿಗೆ ಬೇಡ ಎಂಬುದನ್ನು ವರ್ಗಿಕರಿಸಿ, ಅದರಂತೆ ಅಗತ್ಯವಿದ್ದರೆ ನೀಡಿದ್ದೇವೆ, ಅದೇ ರೀತಿ ನಕಲಿ ಸಂಪರ್ಕವನ್ನು ಪತ್ತೆ ಮಾಡಿ, ಸಬ್ಸಿಡಿ ದುರುಪಯೋಗ ತಡೆಗಟ್ಟದ್ದೇವೆ ಇದರಿಂದ ಸರಕಾರಕ್ಕೆ ಸಾವಿರಾರುಕೋಟಿ ರೂ. ಉಳಿತಾಯವಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next