Advertisement

HDK ಆರೋಪಕ್ಕೆ ಸಿಎಂ ತಿರುಗೇಟು; ಯಾವತ್ತೂ ದೂರವಾಣಿ ಕದ್ದಾಲಿಸಿಲ್ಲ

11:52 PM May 23, 2024 | Team Udayavani |

ಬೆಂಗಳೂರು: ಎಚ್‌.ಡಿ. ಕುಮಾರ ಸ್ವಾಮಿ ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನಾನು ಹಿಂದೆಯೂ ದೂರವಾಣಿ ಕದ್ದಾಲಿಸಿಲ್ಲ, ಈಗಲೂ ಅಂಥ ಕೆಲಸ ಮಾಡುತ್ತಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿಎಂ ಜತೆಗೆ ಪ್ರಜ್ವಲ್‌ ಹಾಗೂ ರೇವಣ್ಣ ಮಾತನಾಡಿರಬಹುದೆಂಬ ವಿಪಕ್ಷ ನಾಯಕ ಅಶೋಕ್‌ ಹೇಳಿಕೆಗೂ ತಿರುಗೇಟು ನೀಡಿ, ಜೆಡಿಎಸ್‌ನವರು ಬಿಜೆಪಿಯ ಮೈತ್ರಿಪಕ್ಷ ಆಗಿರುವುದರಿಂದ ಅಶೋಕ್‌ ಜತೆಗೆ ಮಾತನಾಡಿರಬಹುದು. ಅವರ ಜತೆ ಚರ್ಚೆ ನಡೆಸಿದ ಬಳಿಕವೇ ವಿದೇಶಕ್ಕೆ ಹೋಗಿರಬೇಕೆಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next