Advertisement

ಕೋವಿಡ್ ಸೋಂಕು ಹೆಚ್ಚಾದರೂ ಜನರಿಗಿಲ್ಲ ಭಯ

02:01 PM May 10, 2021 | Team Udayavani |

ಮಂಗಳೂರು :  ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 10 ರಿಂದ 24ರವೆರೆಗೆ ಕೋವಿಡ್ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದ್ರೆ ನಗರದ ಕದ್ರಿ ಮಾರ್ಕೆಟ್ ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನಸಂದಣಿ ಸೇರಿದ್ದರು.

Advertisement

ಚಿಲಿಂಬಿ ರಿಲಯನ್ಸ್ ಸ್ಮಾರ್ಟ್ ಬಜಾರ್ ಸೇರಿದಂತೆ ನಗರದ ಹಲವು ಕಡೆ ಜನ ಸಮೂಹ ಸೇರಿತ್ತು. ಖರೀದಿ ಭರಾಟೆ ಜೋರಿದ್ದರಿಂದ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಹಲವಾರು ವಾಹನಗಳ ಮುಟ್ಟುಗೊಲು ಹಾಕಿಕೊಂಡಿದ್ದಾರೆ. ನಗರದ ಒಳ ರಸ್ತೆಗಳನ್ನು ಬಂದ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next