Advertisement

ಮಹದಾಯಿ ಪ್ರಶ್ನೆಗೆ ಉತ್ತರಿಸಲು ಪರ್ರಿಕರ್‌ ನಕಾರ

06:50 AM Dec 25, 2017 | Team Udayavani |

ಕುಮಟಾ: ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಮಹಾದಾಯಿ ಸಮಸ್ಯೆ ಕುರಿತು ಉತ್ತರಿಸಲು ನಿರಾಕರಿಸಿದರು. ಬಿಜೆಪಿ ಕಾರ್ಯಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

Advertisement

ಗೋವಾದ ಬ್ಯಾಂಬೊಲಿನ್‌ ಆಸ್ಪತ್ರೆಯಲ್ಲಿ ಹೊರ ರಾಜ್ಯದ ರೋಗಿಗಳಿಗೆ ಶುಲ್ಕ ತೆಗೆದುಕೊಳ್ಳುವ ಬಗ್ಗೆ ಯಾವುದೇ ತುರ್ತು ಚಿಕಿತ್ಸೆಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ವಿಚಾರಣೆ ನಡೆಸಿ ಸಂದರ್ಶನ ಪಡೆಯುವ ರೋಗಿಗಳಿಗೆ ಶೇ.20 ಮಾತ್ರ ಶುಲ್ಕ ಪಡೆಯಲಾಗುವುದು. ಸ್ಥಳೀಯ ರೋಗಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿ ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಬೈನಾ ನಿರಾಶ್ರಿತರ ಪುನರ್ವಸತಿ ಕುರಿತಾಗಿಯೂ ಪರ್ರಿಕರ್‌ ಈಗಲೇ ಸ್ಪಷ್ಟ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೆಚ್ಚಿನ ಮಾತಿಗೆ ತೆರೆಯೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next