Advertisement

ಪಾಣೆಮಂಗಳೂರು ರಸ್ತೆಗೆ ದುರಸ್ತಿ ಭಾಗ್ಯ

02:56 PM Nov 16, 2017 | Team Udayavani |

ಬಂಟ್ವಾಳ: ಪಾಣೆಮಂಗಳೂರು ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ ಒದಗಿದ್ದು, ಇಲ್ಲಿನ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ಎದುರು ಸುಮಾರು ಇಪ್ತತ್ತು ಮೀಟರ್‌ ಉದ್ದಕ್ಕೆ ಒಂದಡಿಯಷ್ಟು ಆಗೆದು ದುರಸ್ತಿ ಕೆಲಸವನ್ನು ನ. 14ರಂದು ಸಂಜೆ ಆರಂಭಿಸಲಾಗಿದೆ.

Advertisement

ಇದರಿಂದ ಸಂಚಾರ ಅಡಚಣೆ ಉಂಟಾಗಿತ್ತು. ದುರಸ್ತಿಯ ಸಂದರ್ಭ ಪರ್ಯಾಯ ರಸ್ತೆ ಇದ್ದರೂ ಅದನ್ನು ಸೂಚಿಸದ ಹಿನ್ನೆಲೆಯಲ್ಲಿ ಈ ಆಡಚಣೆಗೆ ಕಾರಣವಾಗಿತ್ತು. ಇದರಿಂದ ಸಂಜೆ ಮತ್ತು ರಾತ್ರಿ ಹೊತ್ತು ಮೈಲುದ್ದಕ್ಕೆ ವಾಹನಗಳ ಸರತಿ ಸಾಲು ರಸ್ತೆಯಲ್ಲಿ ಕಂಡು ಬಂದಿತು. ಸ್ಥಳದಲ್ಲಿ ಸಂಚಾರ ಪೊಲೀಸರು ವಾಹನ ನಿಯಂತ್ರಣ ಕ್ರಮ ಕೈಗೊಂಡಿದ್ದರೂ ವಾಹನಗಳ ಸಾಲುಗಳು ಕಂಡುಬಂದವು.

Advertisement

Udayavani is now on Telegram. Click here to join our channel and stay updated with the latest news.

Next