Advertisement
1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಾಕ್ನಲ್ಲಿ ದೇಗುಲಗಳನ್ನು ಧ್ವಂಸ ಮಾಡಲಾಯಿತು. 2005ರಲ್ಲಿ ಅಯೋಧ್ಯೆಯ ಮೇಲೆ ದಾಳಿ ನಡೆದಿದ್ದೂ ಪಾಕಿಸ್ಥಾನ ಪ್ರಚೋದಿತ ಎಂದು ಅವರು ಟೀಕಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಲಕ್ನೋನಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ಶಿಯಾ ವಕ್ಫ್ ಮಂಡಳಿ ಮಂಡಿಸಿತ್ತು.
Advertisement
ಅಯೋಧ್ಯೆಯಲ್ಲಿ ಪಾಕ್ ಹಸ್ತಕ್ಷೇಪ
06:00 AM Nov 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.