Advertisement

ಪಡುಬಿದ್ರಿ: ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ.ಜಿ ನಾರಾಯಣ ರಾವ್ ನಿಧನ

12:59 PM May 20, 2021 | Team Udayavani |

ಪಡುಬಿದ್ರಿ: ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಪಡುಬಿದ್ರಿಯ ಇತಿಹಾಸ ಪ್ರಸಿದ್ಧ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪ್ರಥಮ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದ ಪಡುಬಿದ್ರಿ ನಿವಾಸಿ ಪಿ. ಜಿ. ನಾರಾಯಣ ರಾವ್ (82) ಗುರುವಾರ ಅಸೌಖ್ಯದಿಂದ ನಿಧನ ಹೊಂದಿದರು.

Advertisement

ಪಡುಬಿದ್ರಿ ವಿಪ್ರ ಸಮಾಜದಲ್ಲಿ ಖ್ಯಾತನಾಮರಾಗಿದ್ದ ನಾರಾಯಣ ರಾಯರಿಗೆ ‘ನಡೆದಾಡುವ ದೇವರು” ಎಂಬಂತೆ ದೇಶ ವಿದೇಶದಲ್ಲಿ ಬಹಳಷ್ಟು ಅನುಯಾಯಿಗಳಿದ್ದಾರೆ.

ಪಿ. ಜಿ. ನಾರಾಯಣ ರಾವ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ:  ಸೂರಿಂಜೆ: ಗದ್ದೆ, ತೋಟಗಳಿಗೆ ನುಗ್ಗಿದ ಸಂಸ್ಕರಿಸದ ತೈಲಯುಕ್ತ ನೀರು; ಗ್ರಾಮಸ್ಥರಿಂದ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next