Advertisement

“ನಮನ’ಒಡಿಸ್ಸಿ ನೃತ್ಯಹಬ್ಬ 

03:38 PM Aug 11, 2018 | |

“ನೃತ್ಯಾಂತರ’ ಅಕಾಡೆಮಿ ವತಿಯಿಂದ, “ನಮನ-2018′ ಒಡಿಸ್ಸಿ ನೃತ್ಯ ಹಬ್ಬ ನಡೆಯುತ್ತಿದೆ. ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಈ ಕಾರ್ಯಕ್ರಮ, ಈ ಬಾರಿ ಒಡಿಸ್ಸಿ ನೃತ್ಯದ ವೈವಿಧ್ಯಮಯ ಶೈಲಿಯನ್ನು ವೇದಿಕೆಯ ಮೇಲೆ ತರಲು ಸಜ್ಜಾಗಿದೆ. ಭುವನೇಶ್ವರದ ಯುವ ಕಲಾವಿದ ಬಿಜನ್‌ ಕುಮಾರ್‌ ಪಾಲೈ, ಕಲ್ಕತ್ತಾದ ಕಲಾವಿದೆ ಶಾಶ್ವತಿ ಗರಾಯ್‌ ಘೋಶ್‌, ಸುಜಾತಾ ಮೊಹಾಪಾತ್ರರಂಥ ಹಿರಿಯ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 

Advertisement

ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ 
ಯಾವಾಗ?: ಆ.12, ಭಾನುವಾರ ಸಂಜೆ 5.30 
 

Advertisement

Udayavani is now on Telegram. Click here to join our channel and stay updated with the latest news.

Next