Advertisement

ಛತ್ತೀಸ್‌ಗಢ ಕಾಂಗ್ರೆಸ್‌ ಸರಕಾರದಿಂದ ಮಹಾನದಿ ವಿವಾದ ಪರಿಹಾರ?

12:02 PM Dec 12, 2018 | udayavani editorial |

ಭುವನೇಶ್ವರ : ಛತ್ತೀಸ್‌ಗಢದಲ್ಲಿ  ಅಧಿಕಾರಕ್ಕೆ ಬರಲಿರುವ ನೂನತ ಕಾಂಗ್ರೆಸ್‌ ಸರಕಾರದಿಂದಾಗಿ ಆ ರಾಜ್ಯದೊಂದಿಗಿನ ಮಹಾನದಿ ಜಲ ವಿವಾದವು ಬೇಗನೆ ಪರಿಹಾರ ಕಂಡೀತು ಎಂಬ ಆಶಾವಾದವನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ವ್ಯಕ್ತಪಡಿಸಿದ್ದಾರೆ. 

Advertisement

ಇದೇ ವೇಳೆ ಒಡಿಶಾ ಪ್ರದೇಶ್‌ ಕಾಂಗ್ರೆಸ್‌ ಸಮಿತಿ ಕೂ ಇಂದು ಹೇಳಿಕೆಯೊಂದನ್ನು ಹೊರಡಿಸಿ ಛತ್ತೀಸ್‌ಗಢದೊಂದಿಗೆ ಮಹಾನದಿ ಜಲವಿವಾದಕ್ಕೆ ಏನಾದರೊಂದು ಪರಿಹಾರ ಲಭಿಸಬಹುದು ಎಂದು ಹೇಳಿತು.

ಛತ್ತೀಸ್‌ಗಢ ವು ಮಹಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕೆಲವೊಂದು ಯೋಜನೆಗಳು ಒಡಿಶಾ ಗೆ ಮಹಾನದಿ ನೀರು ಹರಿಯುವುದನ್ನು ತಡೆಯುತ್ತವೆ ಎಂದು ಒಡಿಶಾ ಆರೋಪಿಸುತ್ತಾ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next