Advertisement

Ayodhya: ರಾಮಲಲ್ಲಾನ ವಿಗ್ರಹ ಮಗುವಿನಂತೆ ಇಲ್ಲವೇ ಇಲ್ಲ: ದಿಗ್ವಿಜಯ್‌ ಸಿಂಗ್‌

01:02 AM Jan 20, 2024 | Team Udayavani |

ಭೋಪಾಲ್‌: “ರಾಮ ಮಂದಿರದಲ್ಲಿ ಪ್ರತಿಷ್ಠೆಯಾದ ರಾಮಲಲ್ಲಾನ ವಿಗ್ರಹವು ಮಗುವಿ ನಂತೆ ಕಾಣುತ್ತಲೇ ಇಲ್ಲ’. ಹೀಗೆಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿಕೆ ನೀಡಿ ದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ. “ನಾನು ಮೊದಲಿನಿಂದಲೂ ಕೇಳುತ್ತಿದ್ದೇನೆ.  ಧ್ವಂಸಗೊಂಡ ರಾಮಲಲ್ಲಾನ ವಿಗ್ರಹ ಎಲ್ಲಿದೆ? ಹೊಸ‌ ವಿಗ್ರಹದ ಅಗತ್ಯವೇನಿದೆ ಎಂದು.

Advertisement

ರಾಮಲಲ್ಲಾನ ವಿಗ್ರಹ ಕೌಸಲ್ಯೆಯ ಮಡಿನಲ್ಲಿರುವ ಪುಟ್ಟ ಮಗುವಿನಂತೆ ಇರಬೇಕು ಎಂದು ನಮ್ಮ ಗುರುಗಳಾದ ಸ್ವಾಮಿ ಸ್ವರೂಪಾನಂದ ಜೀ ಮಹರಾಜ್‌ ಸಲಹೆ ನೀಡಿದ್ದರು. ಆದರೆ, ಈ ವಿಗ್ರಹ ಮಗುವಿನಂತಿಲ್ಲ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next