Advertisement

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

12:17 AM May 08, 2024 | Team Udayavani |

ಲಕ್ನೋ: “ಅಯೋಧ್ಯೆಯ ರಾಮ ಮಂದಿರವನ್ನು ವಾಸ್ತು ಬದ್ಧವಾಗಿ ನಿರ್ಮಿಸಲಾಗಿಲ್ಲ. ಭಾರತದಲ್ಲಿ ದೇವಾಲಯಗಳನ್ನು ಈ ರೀತಿ ನಿರ್ಮಿಸುವುದೇ ಇಲ್ಲ. ಈ ರಾಮ ಮಂದಿರ ನಿಷ್ಪ್ರಯೋಜಕ’. ಹೀಗೆಂದು ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ ಹೇಳಿಕೆ ನೀಡಿದ್ದು, ಅದೀಗ ವಿವಾದ ಸೃಷ್ಟಿಸಿದೆ.

Advertisement

ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ ಪ್ರತಿಕ್ರಿಯಿಸಿ, ಹಿಂದುತ್ವವನ್ನು ಅವಮಾನಿಸಿ, ರಾಮ ಮತ್ತು ಕೃಷ್ಣರ ಅಸ್ತಿತ್ವ ಪ್ರಶ್ನಿಸುವುದು ಫ್ಯಾಶನ್‌ ಆಗಿಬಿಟ್ಟಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next