Advertisement

PM ಮೋದಿ ಭಾವಚಿತ್ರ ಅಳವಡಿಸಲ್ಲ: ಕೇರಳ ಸರಕಾರ ಸಡ್ಡು

12:27 AM Feb 13, 2024 | Team Udayavani |

ತಿರುವನಂತಪುರ: ಸರಕಾರಿ ನ್ಯಾಯಬೆಲೆ ಅಂಗಡಿಗಳ ಮುಂಭಾಗ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಲೋಗೋ ಜತೆಗೆ ಪ್ರಧಾನಿ ಭಾವಚಿತ್ರವಿರುವ ಫ್ಲೆಕ್ಸ್‌ ಹಾಗೂ ನಾಮಫ‌ಲಕ ಅಳವಡಿಸಬೇಕೆಂಬ ಕೇಂದ್ರದ ಸೂಚನೆಗೆ ಕೇರಳ ಸರಕಾರ ಸಡ್ಡು ಹೊಡೆದಿದೆ.

Advertisement

“ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕ ವಾಗಿಯೇ ಕೇಂದ್ರ ಈ ಸೂಚನೆ ನೀಡಿದೆ. ಆದರೆ ಇದು ಚುನಾವಣ ಪ್ರಚಾರದ ಭಾಗವಾಗಿರುವ ಈ ಅಭಿಯಾನವನ್ನು ಕಾರ್ಯಗತಗೊಳಿಸುವುದು ಕಷ್ಟಸಾಧ್ಯ. ಕೇಂದ್ರಕ್ಕೆ ಈ ಕುರಿತು ಮಾಹಿತಿ ನೀಡಲಿದ್ದೇವೆ. ಅಗತ್ಯ ಬಿದ್ದರೆ ಚು. ಆಯೋಗದ ಗಮನಕ್ಕೂ ತರಲಾಗುವುದು’ ಎಂದು ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next